ಪಡುಮಲೆ ಶ್ರೀ ಪಿಲಿಚಾಮುಂಡಿ ( ಶ್ರೀ ರಾಜನ್ ದೈವ ) ದೈವದ ಪುದ್ವಾರ್ ಮೆಚ್ಚಿ ನೇಮ

ಪುತ್ತೂರು

news-details

<p>ಪಡುಮಲೆ &nbsp;ಶ್ರೀ ಪೂಮಾಣಿ ಕಿನ್ನಿಮಾಣಿ, ಶ್ರೀ ವ್ಯಾಘ್ರಚಾಮುಂಡಿ ದೈವಸ್ಥಾನ ಬದಿನಾರು ಪಡುಮಲೆಯಲ್ಲಿ ಪೂರ್ವಶಿಷ್ಟಾ ಸಂಪ್ರದಾಯದಂತೆ ವರ್ಷಂಪ್ರತಿ ನಡೆಯುವ ಣದ ಶುಭ ಸಂದರ್ಭದಲ್ಲಿ &nbsp;ವಿವಿಧ ವೈದಿಕಶ್ರೀ ಪಿಲಿಚಾಮುಂಡಿ ( ಶ್ರೀ ರಾಜನ್ ದೈವ ) ದೈವದ ಪುದ್ವಾರ್ ಮೆಚ್ಚಿ ನೇಮವು ಅ.17 &nbsp;ತುಲಾ ಸಂಕ್ರಮ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು..<br />
ಅ.17 ರಂದು ಬೆಳಗ್ಗೆ &nbsp;ಗಣಪತಿ ಹೋಮ, ಬಳಿಕ ಶ್ರೀ ಪೂಮಾಣಿ ಕಿನ್ನಿಮಾಣಿ ಹಾಗೂ ರಾಜನ್ ದೈವಗಳಿಗೆ ಹಾಗೂ ಗುಳಿಗರಾಜನಿಗೆ &nbsp;ತಂಬಿಲ ಸೇವೆ ನಡೆಯಿತು<br />
ಮಧ್ಯಾಹ್ನ &nbsp; ರಾಜನ್ ದೈವದ ಪುದ್ವಾರ್ ಮೆಚ್ಚಿ ನೇಮ &nbsp;ನಡೆದು ಪ್ರಸಾದ ವಿತರಣೆ ಬಳಿಕ ಸಾರ್ವಜನಿಕ ಅನ್ನ ಪ್ರಸಾದ ವಿತರಣಾ ನಡೆಯಿತು ಕಾರ್ಯಕ್ರಮದಲ್ಲಿ &nbsp;ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಭಟ್, ಪೂಮಾಣಿ ಕಿನ್ನಿಮಾಣಿ ಹಾಗೂ ರಾಜನ್ ದೈವಗಳ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ರವಿರಾಜ ರೈ ಅಣಿಲೆ, ಸಮಿತಿ &nbsp;ಸದಸ್ಯರಾದ &nbsp;ರವಿರಾಜ ರೈ ಸಜಂಕಾಡಿ, ದಯಾ ವಿ.ರೈ ಬೆಳ್ಳಿಪ್ಪಾಡಿ,, ಶ್ರೀಧರ ಎನ್ ನೇರ್ಲಪ್ಪಾಡಿ,ವಿಶ್ವನಾಥ ಪೂಜಾರಿ ಪುಜಾರಿಮುಲೆ, ಪ್ರಮುಖರರಾದ ತಿಲೋತ್ತಮಾ ರೈ , ಜಯಂತ ರೈ ಕುದ್ಕಾಡಿ, &nbsp;ಕೃಷ್ಣ ರೈ ಕುದ್ಕಾಡಿ &nbsp;ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಸಂಜೀವ ರೈ ಕೆಳಗಿನ ಪೇರಾಲು, &nbsp;ಉತ್ಸವ ಸಮಿತಿ ಮಾಜಿ ಅಧ್ಯಕ್ಷ ರಾಮಣ್ಣ ಗೌಡ ಬಸವಹಿತ್ತಿಲು, &nbsp;ಸಾರ್ವಜನಿಕ &nbsp;ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ &nbsp;ಜನಾರ್ದನ ಪೂಜಾರಿ ಪದಡ್ಕ &nbsp;ಮತ್ತು &nbsp;ರಾಮಣ್ಣ ಗೌಡ &nbsp;ಕರ್ಪುಡಿಕಾನ, ಹಾಗೂ ಊರಾ ಪರವೂರ ಭಾಗವಹಿಸಿದ್ದರು.</p>

news-details