<p>ನವರಾತ್ರಿಯ ಸಂದರ್ಭದಲ್ಲಿ 'ಯಕ್ಷಸಾರಥಿ ಯಕ್ಷ ಕಲಾಬಳಗ ' ಪುತ್ತೂರು ಇವರಿಂದ ಶ್ರೀ ಮಠಂತಬೆಟ್ಟು ಮಹಿಷಮರ್ಧಿನಿ ದೇವಸ್ಥಾನ ಮಠಂತಬೆಟ್ಟುವಿನಲ್ಲಿ ಶ್ರೀ ಚಂದ್ರಶೇಖರ ಸುಳ್ಯಪದವು ನಿರ್ದೇಶನದಲ್ಲಿ<strong> "ರಾಮ ಶ್ರೀರಾಮ"</strong> ಮತ್ತು </p>
<p> ಶ್ರೀ ಶಾರದಾಂಬ ಭಜನಾ ಮಂದಿರ ಅಳಕೆಮಜಲು ಇಲ್ಲಿ ಶ್ರೀ ಚಂದ್ರಶೇಖರ್ ಸುಳ್ಯ ಪದವು ಇವರ ನಿರ್ದೇಶನದಲ್ಲಿ <strong>" ಶ್ರೀದೇವಿ ಲೀಲೆ "</strong> ಎಂಬ ಪೌರಾಣಿಕ ಯಕ್ಷಗಾನ ಬಯಲಾಟ ನಡೆಯಿತು.</p>