ಮಂಗಳೂರು ಪ್ರಸಾದ್ ಪುಸ್ತಕ ವಿತರಕರು ನಡೆಸಿದ ಸ್ಪರ್ಧೆಯಲ್ಲಿ ಮಿಂಚಿದ ಪುಟಾಣಿಗಳು

ಪುತ್ತೂರು

news-details

<p>ಗಣೇಶ ಚತುರ್ಥಿ ನಿಮಿತ್ತ ಪ್ರಸಾದ್ ಪುಸ್ತಕ ವಿತರಕರು ಮಂಗಳೂರು ಇವರು ಎಲ್ ಕೆ ಜಿ ಮತ್ತು ಯು ಕೆ ಜಿಯ ಮಕ್ಕಳಿಗೆ ನಡೆಸಿದ ಕಲರಿಂಗ್ ಸ್ಪರ್ಧೆಯಲ್ಲಿ &nbsp;ಹನುಮಗಿರಿ ಗಜಾನನ ಶಾಲೆಯ ಎಲ್ ಕೆ ಜಿ ಮತ್ತು ಯುಕೆಜಿ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿ ಎಲ್ ಕೆ ಜಿ ವಿಭಾಗದಲ್ಲಿ ಶಾನ್ವಿ ವಸಂತ ಪ್ರಥಮ ಸ್ಥಾನ, ಜಸ್ವಿತ್ ದ್ವಿತೀಯ ಸ್ಥಾನ ಹಾಗೂ ಯು ಕೆ ಜಿ ವಿಭಾಗದಲ್ಲಿ ಲಹರಿ ಪ್ರಥಮ ಸ್ಥಾನ,ಮೋಕ್ಷಿತ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.ಉಳಿದ ಎಲ್ಲಾ ವಿದ್ಯಾರ್ಥಿಗಳು ಪ್ರೋತ್ಸಾಹಕ ಬಹುಮಾನ ಪಡೆದು ಕೊಂಡಿದ್ದಾರೆ. ವಿದ್ಯಾರ್ಥಿಗಳಿಗೆ ನಮ್ಮ ಸಂಸ್ಥೆಯ ಪ್ರಾಂಶುಪಾಲರಾದ &nbsp;ಕೆ. ಶಾಮಣ್ಣ ರವರು ಬಹುಮಾನ ನೀಡಿ ಅಭಿನಂದಿಸಿದರು.</p>

news-details