<p>ಈಶ್ವರ ಮಂಗಳ ಮೆಸ್ಕಾಂ ಕಚೇರಿಯಲ್ಲಿ ಆಯುಧ ಪೂಜೆ ನಡೆಯಿತು.<br />
ದೇಲಂಪಾಡಿ ಕೃಪಾಕರ ಭಟ್ ವೈದಿಕ ವಿಧಿ ವಿಧಾನವನ್ನು ನೆರವೇರಿಸಿದರು. ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಾಮ ಮೇನಾಲ, ಸದಸ್ಯ ಶ್ರೀರಾಮ್ ಪಕ್ಕಳ, ಮಾಜಿ ತಾ. ಪಂಚಾಯತ್ ಸದಸ್ಯ ರವಿಕಿರಣ್ ಶೆಟ್ಟಿ ಬೆದ್ರಾಡಿ <br />
ಈಶ್ವರ ಮಂಗಳ ಮೆಸ್ಕಾಂ ಶಾಖೆಯ ಶಾ ಖಾ ಧಿಕಾರಿ ರಮೇಶ್ ಕೆ, ಕಚೇರಿಯ ಮೇಲ್ವಿಚಾರಕರಾದ ಕೇಶವ ಪಿ, ಸಿಬ್ಬಂದಿ ನಾಗೇಶ್,ಪವರ್ ಮ್ಯಾನ್ ಗಳಾದ ದಿತೇಶ್, ಗಂಗಾಧರ್,ಪಾಂಡಪ್ಪ,ಕಿರಣ್, ಸಂಪತ್, ದರ್ಶನ್, ರಫೀಕ್, ಗುತ್ತಿಗೆದಾರರಾದ ಸೂರ್ಯನಾರಾಯಣ ಭಟ್ ಮತ್ತಿತರರು ಉಪಸ್ಥಿತರಿದ್ದರು</p>