ಕುರ್ಮಾವಾತರ ತಾಳಿದ ಮೂಲಸ್ಥಾನ ಶ್ರೀ ಕ್ಷೇತ್ರ ಮದಕ ಶ್ರೀ ರಾಜರಾಜೇಶ್ವರಿ ಸಾನಿಧಿಯಲ್ಲಿ ನವರಾತ್ರಿ ಮಹೋತ್ಸವ

ಮಂಗಳೂರು

news-details

<p>ಪಡುಮಲೆ &nbsp;ಶ್ರೀ ಕೂವೆ ಶಾಸ್ತಾರ &nbsp;ವಿಷ್ಣುಮೂರ್ತಿ ದೇವರು ಕುರ್ಮಾವಾತರ ತಾಳಿದ ಮೂಲಸ್ಥಾನ ಶ್ರೀ ಕ್ಷೇತ್ರ ಮದಕ &nbsp;ಶ್ರೀ ರಾಜರಾಜೇಶ್ವರಿ ಸಾನಿಧಿಯಲ್ಲಿ &nbsp;2 ನೇ ವರ್ಷದ &nbsp;ಶ್ರೀ ಶರನ್ನವರಾತ್ರಿ ಮಹೋತ್ಸವ &nbsp;ಸಂಭ್ರಮ ಕಾರ್ಯಕ್ರಮವು &nbsp;ಬ್ರಹ್ಮಶ್ರೀ ವೇದಮೂರ್ತಿ ವಾಸುದೇವ ತಂತ್ರಿ ಮತ್ತು ವೇದಮೂರ್ತಿ ಕುಂಟಾರು ರವೀಶ ತಂತ್ರಿವರಿಯರ&nbsp;<br />
ಮಾರ್ಗದರ್ಶನದಲ್ಲಿ &nbsp; ಅ.3 ರಂದು ವಿಜೃಂಭಣೆಯಿಂದ ನಡೆಯಿತು..<br />
ವೈಭವದ ಮೆರವಣಿಗೆ;-<br />
&nbsp;ಆಶ್ವಯುಜ ಶುದ್ಧ ,3 ರಂದು ಸಂಜೆ ಗಂ 4 ಕ್ಕೆ. &nbsp;ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಾಲಯದಿಂದ ಭಜನೆ ಹಾಗೂ ವಾದ್ಯಘೋಷಗಳೊಂದಿಗೆ ಮದಕ ರಾಜರಾಜೇಶ್ವರಿ ಸಾನಿಧ್ಯಕ್ಕೆ ವೈಭವದ ಮೆರವಣಿಗೆ ಮೂಲಕ ಸಾಗಿ ಬರಲಾಯಿತು.<br />
ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಪ್ರಧಾನ ಅರ್ಚಕ ಮಹಾಲಿಂಗ ಭಟ್ &nbsp; ಶ್ರೀ ರಾಜರಾಜೇಶ್ವರಿ ಗುಡಿಯಲ್ಲಿ ದೀಪ ಪ್ರಜ್ವಲಿಸುವ ಮೂಲಕ &nbsp;ಆಶ್ವಯುಜ ಶುದ್ಧ ದಶಮಿ 11 ರ ತನಕ ಪರ್ಯಂತವಾಗಿ 9 ದಿವಸಗಳ ಕಾಲ ನಡೆಯುವ &nbsp;ಶ್ರೀ ಶರನ್ನವರಾತ್ರಿ ಮಹೋತ್ಸವ &nbsp;ಸಂಭ್ರಮ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.<br />
ಆರಂಭದಲ್ಲಿ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಾಲಯದಲ್ಲಿ ಶ್ರೀ ದೇವರಿಗೆ ಅರ್ಚಕ ಮಹಾಲಿಂಗ ಭಟ್ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ವೈಭವದ ಮೆರವಣಿಗೆ ಚಾಲನೆ ನಡೆಯಿತು.<br />
ಮದಕ ಶ್ರೀ ಕ್ಷೇತ್ರದಲ್ಲಿ ಸರ್ವಶಕ್ತಿ ಮಹಿಳಾ ಭಜನಾ ಮಂಡಳಿ ಪಡುಮಲೆ ಇದರ ಸದಸ್ಯರಿಂದ ಭಜನಾ ಕಾರ್ಯಕ್ರಮ, ಬಳಿಕ ವೈದಿಕ ಸಮಿತಿ ಸದಸ್ಯರಿಂದ ಸಹಸ್ರನಾಮಾದಿ ಪಾರಾಯಣ ನಡೆದು&nbsp;<br />
&nbsp;ಶ್ರೀ ರಾಜರಾಜೇಶ್ವರಿ ತಾಯಿಗೆ ವಿಶೇಷ ಹೂವಿನ ಪೂಜೆ, &nbsp;ಅಲಂಕಾರ ಪೂಜೆ, ಮಹಾಮಂಗಳಾರತಿ, ಪ್ರಸಾದ ವಿತರಣೆ &nbsp;ನಡೆಯುವ ಮೂಲಕ ಕಾರ್ಯಕ್ರಮ ಆರಂಭಗೊಂಡಿತು.<br />
ಈ ಸಂದರ್ಭದಲ್ಲಿ &nbsp;ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಮನೋಜ್ ರೈ ಪೇರಾಲು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಭಟ್ ಚಂದುಕೂಡ್ಲು, &nbsp;ಶ್ರೀ ಶರನ್ನವರಾತ್ರಿ ಮಹೋತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ ಅಳ್ವ ಗಿರಿಮನೆ,, ಕಾರ್ಯದರ್ಶಿ ಗಂಗಾಧರ ರೈ ಮೇಗಿನಮನೆ, &nbsp;ಕೋಶಾಧಿಕಾರಿ ಶಿವಕುಮಾರ್ ಮೂಂಡೋಳೆ, &nbsp;ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಉತ್ಸವ ಸಮಿತಿ ಮಾಜಿ ಅಧ್ಯಕ್ಷ ರಾಮಣ್ಣ ಗೌಡ ಬಸವಹಿತ್ತಿಲು &nbsp; ಮಹಿಳಾ ಸಮಿತಿ ಅಧ್ಯಕ್ಷ ಶಂಕರಿ ಪಟ್ಟೆ, ಸ್ವಯಂ ಕಾರ್ಯಕರ್ತರಾದ &nbsp;ಸುರೇಶ್ ರೈ ಪಲ್ಲತ್ತಾರು, ರಾಜೇಶ್ ರೈ ಮೇಗಿನಮನೆ, ರಘುರಾಮ ಪಾಟಾಳಿ ಶರವು, ಪುಷ್ಪರಾಜ ಆಳ್ವ ಗಿರಿಮನೆ, &nbsp;ಮತ್ತು ಊರ ಹಾಗೂ ಪರವೂರ &nbsp;ಭಕ್ತಾದಿಗಳು ಭಾಗವಹಿಸಿದ್ದರು.<br />
ಚಿತ್ರ ಮದಕ ಶ್ರೀರಾಜರಾಜೇಶ್ವರಿ ಸಾನಿಧ್ಯದಲ್ಲಿ ಶ್ರೀ ಶರನ್ನವರಾತ್ರಿ ಮಹೋತ್ಸವ &nbsp;ಸಂಭ್ರಮಕ್ಕೆ &nbsp;ಚಾಲನೆ</p>

news-details