ಸುಳ್ಯಪದವು ಆಯುಧ ಪೂಜಾ ಸೇವಾ ಸಮಿತಿ ವತಿಯಿಂದ ಆಯುಧ ಪೂಜೆ

ಪುತ್ತೂರು

news-details

<p>ಸುಳ್ಯಪದವು ಆಯುಧ ಪೂಜಾ ಸೇವಾ ಸಮಿತಿ ವತಿಯಿಂದ ಆಯುಧ ಪೂಜೆ</p>

<p>ಸುಳ್ಯಪದವು ಆಯುಧ ಪೂಜಾ ಸೇವಾ ಸಮಿತಿ ವತಿಯಿಂದ ನಡೆಸಲ್ಪಡುವ 29 ನೇ ವರ್ಷದ ಸಾರ್ವಜನಿಕ ಆಯುಧ ಪೂಜಾ,ಕಾರ್ಯಕ್ರಮವು ಅ.12 ರಂದು ವಿಜೃಂಭಣೆಯಿಂದ ನಡೆಯಿತು.</p>

<p>ಅ.12 ರಂದು ಪೂರ್ವಾಹ್ನ ಶ್ರೀ ಗಣಪತಿ ಹೋಮ ನಡೆದು ಬಳಿಕ ವಿವಿಧ ಸ್ಪರ್ಧಾ ಕಾರ್ಯಕ್ರಮ ಉದ್ಘಾಟನೆ ಗೊಂಡಿತು.</p>

<p>ಕೆ.ಎಸ್ ಅರ್.ಟಿ.ಸಿ ನಿವೃತ್ತ ಅಧಿಕಾರಿ ಸಾಂತಪ್ಪ ಪೂಜಾರಿ ಕಡಮಗದ್ದೆ ದೀಪ ಪ್ರಜ್ವಲಿಸಿ ವಿವಿಧ ಸ್ಪರ್ಧಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.</p>

<p> ವಾಹನ ಪೂಜೆ;- </p>

<p>ಸುಮಾರು ನೂರಕ್ಕೂ ಮಿಕ್ಕಿ ವಾಹನ ಮಾಲೀಕರು ತಮ್ಮ ವಾಹನಗಳನ್ನು ತಂದು ಪೂಜೆ ಮಾಡಿಸಿಕೊಂಡರು.</p>

<p>ಮಧ್ಯಾಹ್ನ ಸಾರ್ವಜನಿಕ ಅನ್ನ ಪ್ರಸಾದ ಭೋಜನ ವಿತರಣೆ ಮಾಡಲಾಯಿತು.</p>

<p>ರಾತ್ರಿ ಭಜನಾ ಮಂಗಲ, ಮಹಾಪೂಜೆ,</p>

<p>ಪ್ರಸಾದ ವಿತರಣೆ ನಡೆಯಿತು</p>

<p>ಈ ಸಂದರ್ಭದಲ್ಲಿ ಆಯುಧ ಪೂಜಾ ಸಮಿತಿ ಗೌರವಾಧ್ಯಕ್ಷ ಜನಾರ್ಧನ ಎಂ. ಎನ್., ಪಿಲಿಪ್ಪುಡೆ ಅಧ್ಯಕ್ಷ ಸುಂದರ್ ಕನ್ನಡ, ಕಾರ್ಯದರ್ಶಿ ಅಜಿತ್ ಕಾಯರ್‌ಪದವು , ಶ್ರೀ ಅಯ್ಯಪ್ಪ ಭಜನಾ ಮಂದಿರದ ಆಡಳಿತ ಮಂಡಳಿ ಅಧ್ಯಕ್ಷ ಸೇಸಪ್ಪ ಪೂಜಾರಿ ಕಡಮಗದ್ದೆ, ಕೊರಗಜ್ಜ ಸೇವಾ ಸಮಿತಿ ಅಧ್ಯಕ್ಷ ಬೆಳಿಯಪ್ಪ ಗೌಡ ಶಬರಿನಗರ, ಕಾರ್ಯದರ್ಶಿ ಪ್ರಕಾಶ್ ಮರದಮೂಲೆ,  </p>

<p>ಹಾಗೂ ಆಯುಧ ಪೂಜಾ ಸೇವಾ ಸಮಿತಿ ಸದಸ್ಯರು, ಕೊರಗಜ್ಜ ಸೇವಾ ಸಮಿತಿ ಸದಸ್ಯರು, ಶ ಜಾಗ್ರತ ಹಿಂದೂ ಜಾಗರಣ ಸಮಿತಿ ಸದಸ್ಯರು, ಶ್ರೀ ಅಯ್ಯಪ್ಪ ಭಜನಾ ಮಂದಿರದ ಆಡಳಿತ ಮಂಡಳಿ ಸದಸ್ಯರು ಮತ್ತು ಊರ ಭಕ್ತಾದಿಗಳು ಭಾಗವಹಿಸಿದ್ದರು.</p>

<p>ಭಜನಾ ಕಾರ್ಯಕ್ರಮ</p>

<p>ಕಾರ್ಯಕ್ರಮದ ಅಂಗವಾಗಿ ವಿವಿಧ ಭಜನಾ ಮಂಡಳಿ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು</p>

<p> ಸುಳ್ಯಪದವು, ಶಬರಿನಗರ ಶ್ರೀ ಸ್ವಾಮಿ ಕೊರಗಜ್ಜ ಸೇವಾ ಸಮಿತಿ, ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿ, ಸುಳ್ಯಪದವು ಶ್ರೀ ಮಹಾಲಕ್ಷ್ಮೀ ಮಹಿಳಾ ಭಜನಾ ಮಂಡಳಿ (ರಿ.) ಸುಳ್ಯಪದವು, ಹಾಗೂ ಶ್ರೀ ಅಯ್ಯಪ್ಪ ಭಕ್ತವೃಂದ, ಸುಳ್ಯಪದವು ಇದರ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು.</p>

<p>ವಿವಿಧ ಸ್ಪರ್ಧೆಗಳು</p>

<p>ಕಾರ್ಯಕ್ರಮದ ಅಂಗವಾಗಿ ಶಾಲಾ ಮಕ್ಕಳಿಗೆ, ಹಾಗೂ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳನ್ನು ಅಯೋಜಿಸಿ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.</p>

<p> </p>

<p> ಸಭಾ ಕಾರ್ಯಕ್ರಮ:-</p>

<p> ಸಭಾ ಕಾರ್ಯಕ್ರಮವು ಅಯುಧ ಪೂಜಾ ಸಮಿತಿ ಅಧ್ಯಕ್ಷ ಸುಂದರ್ ಕನ್ನಡ್ಕ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ, ಬೆಂಗಳೂರು, ಅಡ್ವಕೇಟ್ ರಾಮ್ ಪ್ರಸಾದ್ ಶೆಟ್ಟಿ ಬೇರಿಕೆ. ಮಂಗಳೂರು ಶ್ರೀ ಕಟೀಲ್ ಲಾಜಿಸ್ಟಿಕ್ ನ ಜನಾರ್ಧನ ಪೂಜಾರಿ ಪದಡ್ಕ, ಭಾಗವಹಿಸಿದ್ದರು.</p>

<p> ಗೌರವಾರ್ಪಣೆ</p>

<p>ಸರ್ವೋದಯ ವಿದ್ಯಾಸಂಸ್ಥೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಸತ್ಯಶಂಕರ ಭಟ್ ವಿಟ್ಲ, ಸಾಯಿ ಗಣೇಶ್ ಮಾಜಿ ಬಸ್ ಚಾಲಕ</p>

<p> ಮಂಜುನಾಥ (ಮಂಜಪ್ಪಣ್ಣ) ರವರನ್ನು ಸಾಲು ಫಲಪುಷ್ಪ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.</p>

<p>ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ “ಪರಮಾತ್ಮ ಪಂಜುರ್ಲಿ

news-details