ನೆಲ್ಯಾಡಿಯ ಕಾಂಗ್ರೆಸ್ ಮುಖಂಡ ಜಯಾನಂದ ಬಂಟ್ರಿಯಾಲ್ ಬಿ. ಜೆ. ಪಿ ಸೇರ್ಪಡೆ

ಪುತ್ತೂರು

news-details

<p>ನೆಲ್ಯಾಡಿಯ ಕಾಂಗ್ರೆಸ್ ನ ಪ್ರಭಾವಿ ಮುಖಂಡರು, ಗ್ರಾ. ಪಂ. ಸದಸ್ಯರೂ ಆಗಿರುವ ಜಯಾನಂದ ಬಂಟ್ರಿಯಾಲ್ ಮತ್ತು ಅವರ ಶ್ರೀಮತಿ ಸುಚಿತ್ರ ಬಂಟ್ರಿಯಾಲ್ ರವರು ಇಂದು ಬಂಟವಾಳದ ಬಂಟರ ಭವನ ದಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆಯ ಪ್ರಚಾರ ಸಭೆಯಲ್ಲಿ ಪಕ್ಷದ ಮುಖಂಡರ ಸಮ್ಮುಖದಲ್ಲಿ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡರು.</p>

news-details