ಶ್ರೀ ಶಾಸ್ತಾರ ಸ್ಪೋರ್ಟ್ಸ್ ಕ್ಲಬ್ ಪಡುಮಲೆ ವತಿಯಿಂದ "ಅಗ್ನಿ ವೀರ್’ಗೆ ಸನ್ಮಾನ

ಪುತ್ತೂರು

news-details

<p>ಪಡುಮಲೆ ಮೇಗಿನಮನೆಯ ಶ್ರೀಮತಿ ಮತ್ತು ಶ್ರೀ ಶ್ರೀಧರ ನಾಯಕ್&zwnj;ರ ಪುತ್ರನಾಗಿರುವ ಅಭಿಷೇಕ್ ನಾಯಕ್ ಇವರು&nbsp;<br />
ದೇಶದ &quot;ಅಗ್ನಿ ವೀರ್ &quot;ಆಯ್ಕೆ ಆಗಿದ್ದು, ಇವರಿಗೆ ಶ್ರೀ ಶಾಸ್ತಾರ ಸ್ಪೋರ್ಟ್ಸ್ ಕ್ಲಬ್ ಪಡುಮಲೆ ವತಿಯಿಂದ&nbsp;<br />
ಶ್ರೀ ಶ್ರೀನಿವಾಸ ಭಟ್ ಚಂದುಕೂಡ್ಲು ಉಪಸ್ಥಿತಿಯಲ್ಲಿ ದೇವಸ್ಥಾನದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು.<br />
ಈ ಸಂದರ್ಭದಲ್ಲಿ ದೇವಸ್ಥಾನದಲ್ಲಿ ಪೂಜೆಯ ನಂತರ ಸಾಮೂಹಿಕವಾಗಿ ಅಭಿಷೇಕ್ ನಾಯಕ್ ರ&nbsp;<br />
ಉಜ್ವಲ ಭವಿಷ್ಯಕ್ಕಾಗಿ ಪ್ರಾರ್ಥನೆ ಮಾಡಲಾಯಿತು.<br />
ಈ ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದರು.</p>

news-details