<p>ಪಡುಮಲೆ ಮೇಗಿನಮನೆಯ ಶ್ರೀಮತಿ ಮತ್ತು ಶ್ರೀ ಶ್ರೀಧರ ನಾಯಕ್‌ರ ಪುತ್ರನಾಗಿರುವ ಅಭಿಷೇಕ್ ನಾಯಕ್ ಇವರು <br />
ದೇಶದ "ಅಗ್ನಿ ವೀರ್ "ಆಯ್ಕೆ ಆಗಿದ್ದು, ಇವರಿಗೆ ಶ್ರೀ ಶಾಸ್ತಾರ ಸ್ಪೋರ್ಟ್ಸ್ ಕ್ಲಬ್ ಪಡುಮಲೆ ವತಿಯಿಂದ <br />
ಶ್ರೀ ಶ್ರೀನಿವಾಸ ಭಟ್ ಚಂದುಕೂಡ್ಲು ಉಪಸ್ಥಿತಿಯಲ್ಲಿ ದೇವಸ್ಥಾನದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು.<br />
ಈ ಸಂದರ್ಭದಲ್ಲಿ ದೇವಸ್ಥಾನದಲ್ಲಿ ಪೂಜೆಯ ನಂತರ ಸಾಮೂಹಿಕವಾಗಿ ಅಭಿಷೇಕ್ ನಾಯಕ್ ರ <br />
ಉಜ್ವಲ ಭವಿಷ್ಯಕ್ಕಾಗಿ ಪ್ರಾರ್ಥನೆ ಮಾಡಲಾಯಿತು.<br />
ಈ ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದರು.</p>