ಜಿಲ್ಲಾಮಟ್ಟದ ಖೋಖೋ ಪಂದ್ಯಾಟ - ವಿವೇಕಾನಂದ ಪದವಿಪರ‍್ವ ಕಾಲೇಜಿನ ಭವಿಷ್.ಜಿ ರಾಜ್ಯಮಟ್ಟಕ್ಕೆ ಆಯ್ಕೆ

ಕ್ರೀಡೆ

news-details

<p>ಶಾಲಾ ಶಿಕ್ಷಣ ಇಲಾಖೆ(ಪದವಿಪರ&zwj;್ವ) ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಹಾಗೂ ಕಪಿತಾನಿಯ ಪದವಿಪರ&zwj;್ವ ಕಾಲೇಜು, ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಖೋಖೋ ಪಂದ್ಯಾಟದಲ್ಲಿ &nbsp;ಪುತ್ತೂರು ತಾಲೂಕು ತಂಡವನ್ನು ಪ್ರತಿನಿಧಿಸಿದ, ವಿವೇಕಾನಂದ ಪದವಿಪರ&zwj;್ವ ಕಾಲೇಜಿನ ಬಾಲಕರ ತಂಡವು ತೃತೀಯ ಸ್ಥಾನವನ್ನು ಪಡೆದಿದ್ದು, ಪ್ರಥಮ ಪಿಯುಸಿಯ ಭವಿಷ್.ಜಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ತಂಡದಲ್ಲಿ ಪ್ರಥಮ ಪಿಯುಸಿಯ ವಿದ್ಯರ&zwj;್ಥಿಗಳಾದ ವನೀಶ್&zwnj;, ಚಿಂತನ್&zwnj;, ಭವಿಷ್.ಜಿ, ಸೃಜನ್&zwnj;, ತರುಣ್&zwnj;, ಮಿಥುನ್&zwnj; ಶೆಟ್ಟಿ ಎಸ್. ಎಲ್&zwnj;, ತೇಜಸ್&zwnj; ಪಿ.ಕೆ, ಮನ್ವಿತ್&zwnj;, ಗೌತಮ್&zwnj;.ವಿ.ಅಂಚನ್&zwnj;, ಪ್ರೇಕ್ಷಿತ್&zwnj; ಶೆಟ್ಟಿ ಎಮ್&zwnj; ಹಾಗೂ ದ್ವಿತೀಯ ಪಿಯುಸಿಯ ಬಿ. ಗುರುಕಿರಣ್&zwnj;, ಜಿಷ್ಣು ಪ್ರಕಾಶ್&zwnj; ಎ, ಓಂಕಾರ್&zwnj; ಎಸ್. ಎಸ್&zwnj; ಮತ್ತು ಕುಶಾಲ್&zwnj;.ಎನ್&zwnj; ಭಾಗವಹಿಸಿದ್ದರು. ವಿದ್ಯರ&zwj;್ಥಿಗಳು ಕಾಲೇಜಿನ ದೈಹಿಕ ಶಿಕ್ಷಣ ನರ&zwj;್ದೇಶಕರಾದ ರವಿಶಂಕರ್&zwnj;, ಡಾ. ಜ್ಯೋತಿ ಮತ್ತು ಯತೀಶ್&zwnj;ಇವರ ನೇತೃತ್ವದಲ್ಲಿ ಮರ&zwj;್ಗರ&zwj;್ಶನವನ್ನು ಪಡೆದಿರುತ್ತಾರೆ. ಇವರನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪಪ್ರಾಂಶುಪಾಲರು, ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದವರು ಅಭಿನಂದಿಸಿದ್ದಾರೆ.</p>

news-details